ಬಳ್ಪ: ಪಂಜ ಪ್ರಾ.ಕೃ.ಪ.ಸ.ಸಂಘದ ಬೀದಿಗುಡ್ಡೆ ಶಾಖೆ ಬಳಿ ತ್ರಿಶೂಲಿನೀ ದೇವಿಗೆ ಕಟ್ಟೆಪೂಜೆ

0

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಕೊನೆಯ ದಿನವಾದ ಇಂದು (ಜ. 8) ಅವಭೃತೋತ್ಸವ ಸಂದರ್ಭದಲ್ಲಿ ಪಂಜ ಪ್ರಾ.ಕೃ.ಪ.ಸ.ಸಂಘದ ಬೀದಿಗುಡ್ಡೆ ಶಾಖೆ ಬಳಿ ದೇವಿಗೆ ಕಟ್ಟೆಪೂಜೆ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ, ನಿರ್ದೇಶಕರಾದ ಶ್ರೀಕೃಷ್ಣ ಭಟ್ ಪಟೋಳಿ, ಕಿಟ್ಟಣ್ಣ ಪೂಜಾರಿ ಕಾಂಜಿ ಸಂಘದ ಪರವಾಗಿ ಉಪಸ್ಥಿತರಿದ್ದರು.