ಸುಳ್ಯ ಶ್ರೀ ಚೆನ್ನಕೇಶವ ದೇವರ ವೈಭವದ ರಥೋತ್ಸವ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ವೈಭವದ ರಥೋತ್ಸವ ಜ.11 ರಂದು ರಾತ್ರಿ ನಡೆಯಿತು.
ರಾತ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ದೇವರ ಉತ್ಸವ ಬಲಿ ನಡೆಯಿತು.


ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ , ಕಲ್ಕುಡ ಮತ್ತು ರುದ್ರಚಾಮುಂಡಿ ದೈವಗಳ ನರ್ತನದೊಂದಿಗೆ ಭಕ್ತಿ, ಸಂಭ್ರಮದ ರಥೋತ್ಸವ ನಡೆಯಿತು.
ಸಾವಿರಾರು ಜನ ಭಕ್ತಾದಿಗಳು ರಥೋತ್ಸವದ ಸುಂದರ ಕ್ಷಣವನ್ನು ಕಣ್ತುಂಬಿಕೊಂಡರು.