ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿ ಸಮಿತಿ, ಜಾತ್ರೋತ್ಸವ ಸಮಿತಿ ರಚನೆ

0

ಪುರಾತನ ದೇವಾಲಯಗಳಲ್ಲೊಂದಾದ ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ನೂತನ ಆಡಳಿತ ಸಮಿತಿ ಮತ್ತು ಜಾತ್ರೋತ್ಸವ ಸಮಿತಿ ರಚನೆಯಾಗಿದ್ದು, ಅಧ್ಯಕ್ಷ ಹಾಗೂ ಧರ್ಮದರ್ಶಿಯಾಗಿ ಪರಮೇಶ್ವರಯ್ಯ ಕಾಂಚೋಡು, ಧರ್ಮದರ್ಶಿಗಳಾಗಿ ಎಸ್.ಬಿ ದಳ, ಪರಶುರಾಮ ಗೌಡ ಕಾಯಾರ ದೊಡ್ಡಮನೆ, ಜೊತೆ ಕಾರ್ಯದರ್ಶಿಯಾಗಿ ಹರ್ಷ ಜೋಗಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ವಸಂತ್ ಗೌಡ ಕಾಯಾರ ದೊಡ್ಡಮನೆ, ಉಪಾಧ್ಯಕ್ಷರಾಗಿ ಶ್ರೀನಾಥ್ ರೈ ದೋಳ್ತೋಡಿ, ಖಜಾಂಜಿಯಾಗಿ ಸುಧಾಕರ ರೈ ಎ.ಎಂ, ಸದಸ್ಯರಾಗಿ ವೆಂಕಟ ಕೃಷ್ಣ ಗೌತಮ, ದಳ ಸುಬ್ರಾಯ ಭಟ್, ಶ್ರೀರಾಮ ಪಾಟಾಜೆ, ಗಂಗಾಧರ ಮುಪ್ಪೇರ್ಯ ಆಯ್ಕೆಯಾಗಿದ್ದಾರೆ.

2024ರ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಜಾಹ್ನವಿ ಕಾಂಚೋಡು, ಉಪಾಧ್ಯಕ್ಷರುಗಳಾಗಿ ರೋಹಿತ್ ಚಾಕೊಟೆಡ್ಕ ಮತ್ತು ವಸಂತ ಕಾಯಾರ, ಕಾರ್ಯದರ್ಶಿಯಾಗಿ ರವಿಶಂಕರ ಕಾಂಚೋಡು, ಜೊತೆ ಕಾರ್ಯದರ್ಶಿಯಾಗಿ ಮೋಹನ ಕುರಿಯ ಮತ್ತು ಕೋಶಾಧಿಕಾರಿಯಾಗಿ
ಪ್ರಭಾಕರ ಆಳ್ವ ಬಜನಿಗುತ್ತು ಆಯ್ಕೆಯಾಗಿದ್ದಾರೆ.