ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಪ್ರಯುಕ್ತ

0

ಹರಿಹರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ -ಭಜನಾ ಕಾರ್ಯಕ್ರಮ , ಕರಸೇವಕರಿಗೆ ಸನ್ಮಾನ

ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ
ಪ್ರಾಣ ಪ್ರತಿಷ್ಠೆ ಪ್ರಯುಕ್ತ ಹರಿಹರೇಶ್ವರ ದೇವಳದಲ್ಲಿ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ , ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳಗ್ಗೆಯಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಸಲಾಗಿದೆ. ಶ್ರೀರಾಮ ದೇವರಿಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ಸಂದರ್ಭ ಕರಸೇವಕರಾಗಿ ದುಡಿದ ಅನಂತ ಅಂಙಣ,
ಪುರುಷೋತ್ತಮ ಕುಚ್ಚಾಲ,
ವಿಶ್ವನಾಥ ಕಿರಿಭಾಗ,
ರಮೇಶ್ ಗುಂಡಿಹಿತ್ಲು,
ಕೇಶವಮೂರ್ತಿ ಗುಂಡಿಹಿತ್ಲು ಅವರುಗಳನ್ನು ಸನ್ಮಾನಿಸಲಾಯಿತು.