ಅಯೋಧ್ಯೆ ಶ್ರೀರಾಮ ಪ್ರತಿಷ್ಠೆ ಯ ಪ್ರಯುಕ್ತ ಚಿಂತನ್ ಕಟ್ಟೆಮನೆ ಅವರಿಂದ ರಕ್ತದಾನ

0

ಅಯೋಧ್ಯೆ ಶ್ರೀರಾಮ ಪ್ರತಿಷ್ಠೆ ಯ ಪ್ರಯುಕ್ತ ಬಾಳುಗೋಡು ಗ್ರಾಮದ ಕಟ್ಟೆಮನೆ ಚಿಂತನ್ ರವರು ಸುಳ್ಯ ಕೆವಿಜಿ ಬ್ಲಂಡ್ ಬ್ಯಾಂಕ್ ಗೆ ರಕ್ತದಾನ ಕೊಟ್ಟಿದ್ದಾರೆ