ಶುಭವಿವಾಹ : ಉಮೇಶ-ಜಯಲಕ್ಷ್ಮೀ

0

ಕಳಂಜ ಗ್ರಾಮದ ಮಣಿಮಜಲು ದಿ.ಆನಂದ ಪೂಜಾರಿಯವರ ಪುತ್ರ ಉಮೇಶರವರ ವಿವಾಹವು ಮೂಡುಶೆಡ್ಡೆ ಎದುರುಪದವು ಸಂಜೀವ ಪೂಜಾರಿಯವರ ಪುತ್ರಿ ಜಯ ಲಕ್ಷ್ಮೀಯವರೊಂದಿಗೆ ಜ.18ರಂದು ಮಣಿಮಜಲು ವರನ ಸ್ವಗೃಹದಲ್ಲಿ ನಡೆಯಿತು.