ಅನಾರೋಗ್ಯ ಪೀಡಿತ ಶಶಿಕಾಂತ್ ರವರ ಚಿಕಿತ್ಸೆಗೆ ನೆರವಾಗುವಿರಾ..?

0

ಸುಳ್ಯ ಗಾಂಧಿನಗರದ ನಿವಾಸಿ ವೃತ್ತಿಯಲ್ಲಿ ಪೈಂಟರ್ ಆಗಿರುವ ಶಶಿಕಾಂತ್ (45) ರವರು ಅಫಘಾತಕ್ಕೀಡಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಇವರ ತಾಯಿಯು ಅನಾರೋಗ್ಯ ಪೀಡಿತ ರಾಗಿದ್ದು ಸಹೋದರಿಯ ಮೂವರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಜವಾಬ್ದಾರಿ ಹೊತ್ತಿದ್ದು ಮನೆಗೆ ಆಧಾರ ಸ್ತಂಭವಾಗಿದ್ದು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಕೈ ಮತ್ತು ಬೆನ್ನು ಹುರಿಯ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಸೂಚನೆಯಂತೆ ಚಿಕಿತ್ಸೆಗೆ ಸುಮಾರು ರೂ. 6 ರಿಂದ 8 ಲಕ್ಷ ವೆಚ್ಚ ತಗಲಬಹುದೆಂದು ತಿಳಿಸಿದ್ದಾರೆ. ತೀರಾ
ಬಡ ಕುಟುಂಬದಲ್ಲಿದ್ದು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ
ಇವರ ಚಿಕಿತ್ಸೆಗಾಗಿ ಸಹೃದಯಿಗಳು ನೆರವಿನ ಸಹಾಯ ಹಸ್ತ ಚಾಚುವಂತೆ ಕೋರಲಾಗಿದೆ.

A/c no :110111442599
CNRB0002483
CANARA BANK SULLIA
G. PAY :7026706625