ಪ್ರಮೋದ್ ಅಂಗಣ ನಿಧನ

0

ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಅಂಗಣ ದಿ.ಅಚ್ಚುತ ಗೌಡರ ಪುತ್ರ ಪ್ರಮೋದ್ ರವರು ಇಂದು ನಿಧನ ಹೊಂದಿದರು. ಇವರು ತಾಯಿ ಭಾಗೀರಥಿ ಪತ್ನಿ ರೇವತಿ ಇಬ್ಬರು ಪುತ್ರರು, ಸಹೋದರ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ