ಹರಿಹರೇಶ್ವರ ದೇವಾಲಯದ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ. 20 ರಿಂದ22ರ ವರೆಗೆ ನಡೆಯುವ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಫೆ. 14ರಂದು ನಡೆಯಿತು.
ದೇವಲದ ಪ್ರದಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ವಿದಿವಿಧಾನ ನೆರವೇರಿಸಿದರು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕೂಜುಗೋಡು, ಸದಸ್ಯರುಗಳಾದ ಭವಾನಿಶಂಕರ ಪೈಲಾಜೆ, ಚಂದ್ರಹಾಸ ಶಿವಾಲ, ಆನಂದ ಕೆರೆಕ್ಕೊಡಿ, ಚಂದ್ರಶೇಖರ ಕಿರಿಭಾಗ, ರೇಷ್ಮಾ ಕಟ್ಟೆಮನೆ,ಜ್ಯೋತಿ ಕಳಿಗೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ ಸದಸ್ಯರುಗಳಾದ ಜನಾರ್ದನ ಗುಂಡಿಹಿತ್ಲು, ಕೇಶವಮೂರ್ತಿ ಪಲ್ಲತ್ತಡ್ಕ, ಮೂಕಾಂಬಿಕ ಗುಂಡಿಹಿತ್ಲು, ಸೀತಾರಾಮ ಹರಿಹರ, ಹರ್ಷಿಣಿ ಕಟ್ಟೆಮನೆ,ಹಾಗು ವಿವಿದ ಸಮಿತಿಯ ಪ್ರಭಾಕರ ಕಿರಿಭಾಗ, ದಿವಾಕರ ಮುಂಡಾಜೆ, ಮೊನಪ್ಪ ನಿರ್ಪಾಡಿ, ಕಿಶೋರ್ ಮುಂಡಾಜೆ, ಕುಮಾರ ಕುಕ್ಕುಂದ್ರಡ್ಕ,ಲಕ್ಷ್ಮೀಶ ಇಜಿನಡ್ಕ, ಉಮೇಶ್ ಕಜ್ಜೋಡಿ, ಪೃಥ್ವಿ ‌ಚಂದ್ರ ಮುಂಡಾಜೆ, ತಾರಾನಾಥ ಮುಂಡಾಜೆ, ರವಿ ಗೊಳ್ಯಾಡಿ,ರಾಮಕೃಷ್ಣ ಬಾಳುಗೋಡು,ವೀರಪ್ಪ ಕುಡುಮುಂಡುರು,ಚಂದ್ರಕಲಾ ಕಟ್ರಮನೆ ಬಾಲಚಂದ್ರ ಕಲ್ಲೇರಿಕಟ್ಟ ನವೀನ ಮುಂಡಾಜೆ, ಹೇಮಮಾಲಿನಿ ವಿಜಯ ಜಯರಾಮ ಕಲ್ಲೇಮಠ,ಕಾರ್ಯದರ್ಶಿ ಲೋಕನಾಥ ಕಿರಿಭಾಗ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

✍️ಕುಶಾಲಪ್ಪ ಕಾಂತುಕುಮೇರಿ