ಮುರುಳ್ಯ : ಬಾವಿಗೆ ಬಿದ್ದು ಮೃತ್ಯು

0

ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಮುರುಳ್ಯ ಗ್ರಾಮದ ನೆಕ್ಕರೆ ಎಂಬಲ್ಲಿ ಘಟನೆ ಇಂದು ಸಂಭವಿಸಿದೆ.

ಕೊಳಂಬಲ ನೆಕ್ಕರೆ ಚೆನ್ನಣ್ಣ ಗೌಡ ಬಾವಿಗೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ.
ಅವರಿಗೆ 80 ವರ್ಷ ವಯಸ್ಸಾಗಿತ್ತು.


ವೃತರು ಪುತ್ರರಾದ ಜಯಂತ ಲಕ್ಷ್ಮಣ ನವೀನ ಹಾಗೂ ಪುತ್ರಿಯರಾದ ಜಲಜಾ, ಪುಷ್ಪಲತಾ, ಸೊಸೆಯಂದಿರು, ಬಂಧುಗಳನ್ನು ಅಗಲಿದ್ದಾರೆ.