ಇಂದು ಮಾವಿನಕಟ್ಟೆ ಒತ್ತೆಕೋಲ

0

ದೇವಚಳ್ಳ ಗ್ರಾಮದ ಮಾವಿನಕಟ್ಟೆ ‌ಉದಯಗಿರಿ‌ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು ಇಂದು ಮತ್ತು ನಾಳೆ‌ ನಡೆಯಲಿದೆ.

ಇಂದು ಸಂಜೆ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಲಿದೆ. ಆ ಬಳಿಕ ಬೊಳ್ಳಿ ಮಲೆತ ಶಿವಶಕ್ತಿಲು ಎಂಬ ನಾಟಕ ಪ್ರದರ್ಶನ ನಡೆಯಲಿದೆ.‌ ರಾತ್ರಿ 11 ಗಂಟೆಗೆ ಕುಲ್ಚಾಟ ನಡೆಯಲಿದೆ. ಆ ಬಳಕ ಯಕ್ಷಗಾನ ಬಯಲಾಟ ನಡೆಯಲಿದೆ. ನಾಳೆ ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವ ಮೇಲೇರಿ ಪ್ರವೇಶ ಮತ್ತು ಮುಳ್ಳು‌ಗುಳಿಗ ನೇಮೋತ್ಸವ ನಡೆಯಲಿದೆ.