ಯಕ್ಷಧ್ರುವ ಪಟ್ಲ ಪೌಂಡೇಶನ್ ಸುಳ್ಯ ಘಟಕದ ಪದಾಧಿಕಾರಿಗಳ ಆಯ್ಕೆ

0

ಯಕ್ಷಧ್ರುವ ಪಟ್ಲ ಪೌಂಡೇಶನ್ ಸುಳ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಗೌರವ ಸಲಹೆಗಾರರಾಗಿ ರಾಜೀವಿ ರೈ ಪುಡ್ಕಜೆ, ಪದ್ಯಾಣ ಪರಮೇಶ್ವರ ಭಟ್, ಸುರೇಶ್‌ ಕುಮಾ‌ರ್ ಶೆಟ್ಟಿ ಪನ್ನೆಗುತ್ತು, ಪ್ರದೀಪ್‌ ಕುಮಾ‌ರ್ ರೈ ಪನ್ನೆ, ಸುನಿಲ್ ರೈ ಪೆರುವಾಜೆ, ರಮೇಶ್ ರೈ ಅಗಲ್ಪಾಡಿ, ಪ್ರಧಾನ ಸಂಚಾಲಕರಾಗಿ ಶ್ರೀನಾಥ ರೈ ದೋಳ್ತೋಡಿ, ಗೌರವ ಅಧ್ಯಕ್ಷರಾಗಿ ದಯಾಕರ ಆಳ್ವ ಪೆರುವಾಜೆ, ಅಧ್ಯಕ್ಷರಾಗಿ ಪ್ರೀತಂ ರೈ ಪೆರುವಾಜೆ, ಕಾರ್ಯದರ್ಶಿಗಳಾಗಿ ಸುರೇಶ್ ರೈ ಅಗಲ್ಪಾಡಿ, ಜತೆ ಕಾರ್ಯದರ್ಶಿಗಳಾಗಿ ಶರತ್ ಭಟ್ ಪೂಗವನ, ಕೋಶಾಧಿಕಾರಿಯಾಗಿ ಭಾಸ್ಕರ ರೈ ಬಜನಿ , ಉಪಾಧ್ಯಕ್ಷರುಗಳಾಗಿ ದೇವರಾಜ್ ಆಳ್ವ ಐವರ್ನಾಡು , ಜಗನ್ನಾಥ ರೈ ಉಬರಡ್ಕ, ಜಗನ್ನಾಥ ರೈ ಪುದೊಟ್ಟು, ಕಿರಣ ರೈ ಅಗಲ್ಪಾಡಿ, ಉದಯಶಂಕರ ಭಟ್ ಕುರಿಯಾಜೆ, ನಿರ್ದೇಶಕರುಗಳಾಗಿ ಸಾಯಿಗಿರಿಧರ ರೈ, ದೀಪಕ್ ಶೆಟ್ಟಿ ಪೆರುವಾಜೆ, ಶಶಿಧರ ಶೆಟ್ಟಿ ಗುರಿಕ್ಕಾನ, ವಸಂತ ಗೌಡ ಉಲ್ಲಾಸ್ ಬೆಳ್ಳಾರೆ, ಸೂರ್ಯಕಾಂತ ಅಲೇಕಿ, ಜಗದೀಶ್ ರೈ ಪೆರುವಾಜೆ , ಚಂದ್ರಾಕ್ಷಿ ಜೆ. ರೈ ಸುಳ್ಯ ಆಯ್ಕೆಯಾದರು.