ಕೊಯನಾಡು – ಕಲ್ಯಾಳ ರಸ್ತೆ ಕಾಮಗಾರಿ ಆರಂಭ

0

ಶಾಸಕರ ಅನುದಾನದಿಂದ ಕೊಯನಾಡು ಕಲ್ಲಾಳ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಗ್ರಾಮಸ್ಥರಿಗೆ ಸಂಪರ್ಕ ಕಲ್ಪಿಸಿಕೊಡುವಂತೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಸಿದ್ದಾರೆ‌.

ಈ ಸಂದರ್ಭದಲ್ಲಿ ಸಂಪಾಜೆ ಕಾಂಗ್ರೆಸ್ ವಲಯ ಅಧ್ಯಕ್ಷ ಸುರೇಶ್ ಪಿ ಎಲ್, ಯುವ ಮುಖಂಡ ಹನೀಫ್ ಎಸ್ ಪಿ., ಹಿರಿಯರಾದ ಎಸ್. ಮೊಯಿದೀನ್ ಕುಂಞಿ , ರಿತಿನ್ ಡೆಮ್ಮಲೆ, ಪೂವಣ್ಣ ಕಲ್ಲಾಳ, ಸಂತೋಷ್ ಹೆಚ್ ಬಿ. ಹಾಗೂ ಕಲ್ಲಾಳ ಗ್ರಾಮಸ್ಥರು ಉಪಸ್ಥಿತರಿದ್ದರು.