ದಿ.ಕಮಲ ಪೈಲಾರು ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಅಮರಮುಡ್ನೂರು ಗ್ರಾಮದ ಪೈಲಾರು ಹೊನ್ನೆಕಡ್ಪು ದಿ. ಕಮಲ ರವರ ವೈಕುಂಠ ಸಮಾರಾಧನೆಯು ಎ.6 ರಂದು ಮನೆಯಲ್ಲಿ ನಡೆಯಿತು.
ಶೇಣಿ ಕೋಟಿ ಚೆನ್ನಯ್ಯ ಗರಡಿ ಮೊಕ್ತೇಸರ ಬಿ.ಕೆ.ಧರ್ಮಪಾಲ ಶೇಣಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಮನೆಯವರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.