







ಪೆರುವಾಜೆಯಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.9 ರಂದು ನಡೆದಿದೆ.
ಪೆರುವಾಜೆಯ ಚೆನ್ನಪ್ಪ ಗೌಡರವರ ಪುತ್ರ ಮಹೇಶ (36) ಎಂಬವರು ಮನೆಯ ಎದುರಿನ ಸಿಟೌ ಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








ಪೆರುವಾಜೆಯಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.9 ರಂದು ನಡೆದಿದೆ.
ಪೆರುವಾಜೆಯ ಚೆನ್ನಪ್ಪ ಗೌಡರವರ ಪುತ್ರ ಮಹೇಶ (36) ಎಂಬವರು ಮನೆಯ ಎದುರಿನ ಸಿಟೌ ಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.