ಪೆರುವಾಜೆಯಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ

0

ಪೆರುವಾಜೆಯಲ್ಲಿ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.9 ರಂದು ನಡೆದಿದೆ.
ಪೆರುವಾಜೆಯ ಚೆನ್ನಪ್ಪ ಗೌಡರವರ ಪುತ್ರ ಮಹೇಶ (36) ಎಂಬವರು ಮನೆಯ ಎದುರಿನ ಸಿಟೌ ಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.