ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಗಣಪತಿ ಹವನ, ಸ್ಥಳ ಶುದ್ಧಿ ಕಲಶ ಮತ್ತು ವಿಷುಕಣಿ

0

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಗಣಪತಿ ಹವನ, ಸ್ಥಳ ಶುದ್ಧಿ ಕಲಶ ಮತ್ತು ವಿಷುಕಣಿ ದೈವಸ್ಥಾನದಲ್ಲಿ ನಡೆಯಿತು.
ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಅರುಣಾಶಂಕರ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಪಾತ್ರಿ ಚಂದ್ರಹಾಸ ಮಣಿಯಾಣಿ, ಗೌರವಾಧ್ಯಕ್ಷ ರಘುನಾಥ ರೈ , ಅಧ್ಯಕ್ಷ ಕರುಣಾಕರ ರೈ, ಕಾರ್ಯದರ್ಶಿ ಸತೀಶ್ ಕಳಂಜ, ಖಜಾಂಜಿ ರಾಜೇಶ್ ಪಟ್ಟೆ, ಉಪಾಧ್ಯಕ್ಷ ರವೀಂದ್ರನಾಥ ರೈ ಗುರಿಕ್ಕಾನ ಮತ್ತು ಸಮಿತಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.