ಎಣ್ಮೂರು ಚಾಮುಂಡಿ ಸಾನಿಧ್ಯ (ಕಟ್ಟೆ ) ಜೀರ್ಣೋದ್ದಾರ ವೈದಿಕ ಕಾರ್ಯಕ್ರಮ

0

ಎಣ್ಮೂರು ವೆಂಕಪ್ಪ ಸಾಲಿಯಾನ್ ರವರ ವಠಾರದಲ್ಲಿರುವ ಶ್ರೀ ಚಾಮುಂಡಿ ( ಕಟ್ಟೆ)ಸಾನಿಧ್ಯ ಜೀರ್ಣೋದ್ದಾರ ಪ್ರಯುಕ್ತ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಎ.18 ರಂದು ಬೆಳಿಗ್ಗೆ ಮಹಾಗಣಪತಿ ಹೋಮ , ಸತ್ಯ ನಾರಾಯಣ ದೇವರ ಪೂಜೆ ,ಅನುಜ್ಞ ಕಲಶ ಪೂಜೆ ,ತಂಬಿಲ ನಡೆದು ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಸಾಲಿಯಾನ್ ಕುಟುಂಬಸ್ಥರು ,ಗಣ್ಯರು ,ಸ್ಥಳೀಯರು ಉಪಸ್ಥಿತರಿದ್ದರು.