ಕೇರ್ಪಳದ ಬಿಜೆಪಿ ಕಾರ್ಯಕರ್ತರ ಸಭೆ

0

ಸುಳ್ಯ ಕೇರ್ಪಳದಲ್ಲಿ ಬಿಜೆಪಿ ಸಭೆಯು ಎ.18ರಂದು‌ ಕೇರ್ಪಳ ಚಂದ್ರಶೇಖರರ ಮನೆಯಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಭೆಗೆ ಆಗಮಿಸಿ ಚುನಾವಣಾ ಸಿದ್ಧತೆ, ಮಹಾಸಂಪರ್ಕ ಅಭಿಯಾನ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಬಾಗವಹಿಸಿದರು.

ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ ಟಿ,ಕಾರ್ಯದರ್ಶಿ ನಾರಾಯಣ, ಶಕ್ತಿ ಕೇಂದ್ರ ಅಧ್ಯಕ್ಷ ಜಿನ್ನಪ್ಪ ಪೂಜಾರಿ,ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಧರ್ಮಪ್ರಕಾಶ ಕುಂತಿನಡ್ಕ, ನಗರ ಪಂಚಾಯತ್ ಸದಸ್ಯರಾದ ಪೂಜಿತಾ ಶಿವಪ್ರಸಾದ ಹಾಗೂ ಸುಧಾಕರ ಕುರುಂಜಿಭಾಗ್, ಮೋಹಿನಿ ನಾಗರಾಜ್, ಸುನಿಲ್ ಕೇರ್ಪಳ, ಅವಿನಾಶ್ ಕುರುಂಜಿ,ನಿಕೇಶ್ ಉಬರಡ್ಕ, ಚಂದ್ರಶೇಖರ ಕೇರ್ಪಳ, ತೀರ್ಥರಾಮ,ಕೇಶವ ಪಾರೆಪ್ಪಾಡಿ,ಚಂದ್ರಶೇಖರ. ಇಂಜಿನಿಯರ್, ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಜಯಪ್ರಕಾಶ ಕೇರ್ಪಳ,ರತ್ನಾವತಿ ಕುರುಂಜಿಗುಡ್ಡೆ,ರಂಜನ್,ಕೌಶಲ್ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.


ಧರ್ಮಪ್ರಕಾಶ್ ಸ್ವಾಗತಿಸಿ, ದಯಾನಂದ ಕೇರ್ಪಳ ವಂದಿಸಿದರು.