ಶುಭವಿವಾಹ : ಗುರುಪ್ರಸಾದ್ -ಸೌಮ್ಯ

0

ಕಡಬ ತಾಲೂಕು ಏನೆಕಲ್ಲು ಗ್ರಾಮದ ಉಡುದೋಳಿ ಮನೆ ವಾಸುದೇವ ಗೌಡರ ಪುತ್ರ ಗುರುಪ್ರಸಾದ್ ರವರ ವಿವಾಹವು ಕಡಬ ತಾಲೂಕು ಐತ್ತೂರು ಗ್ರಾಮದ ಅಮುನಿಪಾಲು ಮನೆ ಕುಶಾಲಪ್ಪ ಗೌಡರ ಪುತ್ರಿ ಸೌಮ್ಯ ರವರೊಂದಿಗೆ ಏ. 21ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ ಜರುಗಿತು.