ಶುಭವಿವಾಹ : ಶೋಧನ್-ಮಧು

0

ಕಳಂಜ ಗ್ರಾಮದ ವಿಷ್ಣು ನಿಲಯದ ಕಳಂಜಗುತ್ತು ವಿಶ್ವನಾಥ ರೈ ಮತ್ತು ಶ್ರೀಮತಿ ಕುಳಾಲು ಅನಸೂಯ ರೈ ಯವರ ಪುತ್ರಿ ಮಧುರವರ ವಿವಾಹವು ಬಾಳ್ಕಟ್ಟಬೀಡು ಮೋಹನ್‌ದಾಸ್ ರೈ ಮತ್ತು ಹರೇಕಳಗುತ್ತು ಕೈಡೇಲು ಶುಭಲಕ್ಷ್ಮಿ ಎಂ. ರೈ ಯವರ ಪುತ್ರ ಶೋಧನ್‌ರೊಂದಿಗೆ ಎ.21ರಂದು ಕಟೀಲು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ಮಂಗಳೂರಿನ ಅಡ್ಯಾರ್ ಗಾರ್ಡನ್ಸ್ ವಿ.ಕೆ ಶೆಟ್ಟಿ ಅಡಿಟೋರಿಯಂನಲ್ಲಿ ನಡೆಯಿತು.