ಪಾಡಿ ಶ್ರೀ ಮೀತಲೆವೀಡ್ ಕಾಮಲೋನ್ ತರವಾಡು ದೈವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

0

ಪಾಡಿ ಶ್ರೀ ಮೀತಲೆವೀಡ್ ಕಾಮಲೋನ್ ತರವಾಡು ದೈವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಎ.21ರಿಂದ ಆರಂಭಗೊಂಡಿದ್ದು ಎ.26ರವರೆಗೆ ನಡೆಯಲಿದೆ.

ಈ ತರವಾಡಿನ ಸದಸ್ಯರು ಸುಳ್ಯ ಸೇರಿದಂತೆ ಹಲವು ಭಾಗಗಳಲ್ಲಿ ನೆಲೆಸಿದ್ದಾರೆ. ಸುಳ್ಯದವರಾದ ಕೆ.ಶಶಿಧರನ್ ನಾಯರ್ ಉಬರಡ್ಕ, ವಿನಯಚಂದ್ರನ್ ನಾಯರ್ ತರವಾಡು ಟ್ರಸ್ಟ್ ಸಮಿತಿ ಸದಸ್ಯರಾಗಿದ್ದು ಶಶಿಧರನ್ ನಾಯರ್ ಸುಳ್ಯ ವಿಭಾಗೀಯ ಸಮಿತಿಯ ಕಾರ್‍ಯದರ್ಶಿಯಾಗಿ ಹಾಗೂ ಶ್ರೀಧರನ್ ನಾಯರ್ ಕೊಲ್ಲಮೊಗ್ರ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.