ಕುಕ್ಕನ್ನೂರು ಶ್ರೀ ಕಿನ್ನಿಮಾಣಿ -ಪೂಮಾಣಿ ದೈವದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ -ಪೂಮಾಣಿ ದೈವಗಳ ಕಾಲಾವಧಿ ಜಾತ್ರೋತ್ಸವವು ಮೇ.5ರಂದು ನಡೆಯಲಿದ್ದು, ಜಾತ್ರೋತ್ಸವಕ್ಕೆ ಎ.25ರಂದು ಬೆಳಿಗ್ಗೆ ಮುಹೂರ್ತದ ಗೊನೆ ಕಡಿಯಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಗೌಡ ನಡುಬೆಟ್ಟು, ದೈವದ ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕನ್ನೂರು, ಹಿರಿಯರಾದ ಪುಟ್ಟಣ್ಣ ಗೌಡ ಹುಲಿಮನೆ, ಗಂಗಾಧರ ಗೌಡ ಮಾರಡ್ಕ, ರಾಧಾಕೃಷ್ಣ ಗೌಡ ದೋಳ್ತಿಲ, ಗಣೇಶ್ ರೈ ಕುಕ್ಕಂದೂರು, ಜಗದೀಶ ಹುಲಿಮನೆ, ನಯನ ಸುತ್ತುಕೋಟೆ, ಸುದೀಪ್ ರೈ ಕುಕ್ಕನ್ನೂರು, ಸತೀಶ್ ಕೊಮ್ಮೆಮನೆ, ಭಾಸ್ಕರ ಗೌಡ ಕೊಮ್ಮೆಮನೆ, ಸುಂಕನ್ ಕೊಮ್ಮೆಮನೆ, ವೆಂಕಟೇಶ ನಡುಬೆಟ್ಟು, ಯಶ್ವಿತ್ ನಡುಬೆಟ್ಟು ಸೇರಿದಂತೆ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.