ಹರಿಹರ ಪಲ್ಲತಡ್ಕ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ

0

ಹರಿಹರ ಪಲ್ಲತಡ್ಕ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪದ್ಮರಾಜ್ ಪರ ಮತಯಾಚನೆ ಮಾಡಿದರು. ಡಾ.ರಘು, ದಿನೇಶ್ ಅಂಬೆಕಲ್ಲು ರಾಮಕೃಷ್ಣ ಕುದ್ಕುಳಿ, ಸತೀಶ್ ಕೂಜುಗೋಡು, ಸಂಪತ್ ಖಂಡಿಗೆ, ತಾರಾ ಮಲ್ಲಾರ, ವಿಜಯ ಕೂಜುಗೋಡು, ಬೆಳ್ಯಪ್ಪ ಖಂಡಿಗೆ, ಕರುಣಾಕರ ಬಿಳಿಮಲೆ, ಮತ್ತಿತರರು ಉಪಸ್ಥಿತರಿದ್ದರು.