ಶುಭವಿವಾಹ : ಇಂದಿರಾವತಿ(ದಿವ್ಯ)-ಸಂದೀಪ್

0

ಸುಳ್ಯ ಕಸಬಾ ಗ್ರಾಮದ ಕುರುಂಜಿಭಾಗ್-ಬಸ್ಮಡ್ಕ ದಿ.ನಾರಾಯಣ ನಾಯ್ಕರ ಪುತ್ರಿ ಇಂದಿರಾವತಿ ಯವರ ವಿವಾಹವು ಪುತ್ತೂರು ತಾ.ಪಾಣಾಜೆ ಗ್ರಾಮದ ಕೀಲಂಪಾಡಿ ದಿ.ಬಾಲಕೃಷ್ಣ ನಾಯ್ಕರ ಪುತ್ರ ಸಂದೀಪ್‌ರೊಂದಿಗೆ ಎ.24ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.