ಶುಭವಿವಾಹ : ಶ್ರೀನಿವಾಸ ಉಪಾಧ್ಯಾಯ-ಹರ್ಷಿತಾ

0

ಸುಳ್ಯ ಕಸಬಾ ಗ್ರಾಮದ ದುಗಲಡ್ಕ ಕಲ್ದಂಬೆ ಶ್ರೀಮತಿ ನಯನಶ್ರೀ ಮತ್ತು ರಾಘವೇಂದ್ರ ಕಣ್ಣರಾಯರವರ ಪುತ್ರಿ ಹರ್ಷಿತಾರವರ ವಿವಾಹವು ಉಡುಪಿ ಜಿಲ್ಲೆ ಉಚ್ಚಿಲ ಗ್ರಾಮದ ಶ್ರೀ ನಿವಾಸದಲ್ಲಿರುವ ರಾಘವೇಂದ್ರ ಮತ್ತು ಶ್ರೀಮತಿ ಸುಗುಣರವರ ಪುತ್ರ ಶ್ರೀನಿವಾಸ ಉಪಾಧ್ಯಾಯ ರವರೊಂದಿಗೆ ಎ.28ರಂದು ಕಾವು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.