ಪರಿವಾರಕಾನ ರವೀಂದ್ರ ಪೂಜಾರಿ ಯವರ ಮನೆಯಲ್ಲಿ ಕಲ್ಲುರ್ಟಿ ದೈವದ ಪ್ರತಿಷ್ಠಾ ಕಾರ್ಯ

0

ಸುಳ್ಯ ಪರಿವಾರಕಾನ ರaವೀಂದ್ರ ಪೂಜಾರಿ ಯವರ ಮನೆಯಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠಾ ಕಾರ್ಯ ವು ತಂತ್ರಿಯವರಾದ ರಘುರಾಮ ಮಯ್ಯ ರವರ ನೇತೃತ್ವದಲ್ಲಿ ನಡೆಯಿತು.

ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀಮತಿ ರೇವತಿ ರವೀಂದ್ರ ಪೂಜಾರಿ, ರಂಜಿತ್ ಪೂಜಾರಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.