ಶಿರಾಡಿ ರಾಜನ್ ದೈವಸ್ಥಾನ ಬೈಲೆ ಗೂನಡ್ಕದಲ್ಲಿ ಆಟಿ ಉತ್ಸವ – ಕೆಸರುಗದ್ದೆ ಕ್ರೀಡಾಕೂಟ – ಮಹಿಳಾ‌ ಸಮಿತಿ ರಚನೆ

0

ಸಂಪಾಜೆ ಗ್ರಾಮದ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಬೈಲೆ – ಗೂನಡ್ಕ ಇದರ ಆಶ್ರಯದಲ್ಲಿ ತಾರೀಕು 28 ಜುಲೈ 2024 ಭಾನುವಾರದಂದು ನಡೆಯಲಿರುವ ಆಟಿ ಉತ್ಸವ ಕೆಸರುಗದ್ದೆ ಕ್ರೀಡಾಕೂಟ ಪ್ರಯುಕ್ತ ನೂತನ ಮಹಿಳಾ ಸಮಿತಿಯನ್ನು ಜೂ.27ರಂದು ರಚಿಸಲಾಯಿತು .
ಸಮಿತಿಯ ಪ್ರಧಾನ ಸಂಚಾಲಕಿಯಾಗಿ ರಮ್ಯಾ ಕೆ.ಎನ್. ಕುಯಿಂತೋಡು,
ಸಹ ಸಂಚಾಲಕಿಯ ರಾಗಿ ಶ್ರೀಮತಿ ಶಕುಂತಲಾ ಜಗದೀಶ್ ಪೆರಂಗೋಡಿ, ಶ್ರೀಮತಿ ಪ್ರಮೀಳಾ ಪೆಲ್ತಡ್ಕ, ಶ್ರೀಮತಿ ರೇಖಾ ಚೋಡಿಪಣೆ, ಶ್ರೀಮತಿ ಮಧುಶ್ರೀ ಗೂನಡ್ಕ, ಶ್ರೀಮತಿ ಶೇಷಮ್ಮ ನೆಕ್ಕಿಲ -ಕಡೆಪಾಲ, ಶ್ರೀಮತಿ ಕುಸುಮಾವತಿ ಬೈಲೆ, ಶ್ರೀಮತಿ ರೇಖಾ ಉಳುವಾರು – ಪೇರಡ್ಕ, ಶ್ರೀಮತಿ ಪ್ರಮಿತ ಕಾಪಿಲ – ಬೈಲೆ,
ಸದಸ್ಯರುಗಳಾಗಿ ರಾಗಿಶ್ರೀಮತಿ ವಿಜಯಲಕ್ಷ್ಮೀ ಅಭೀರ, ಶ್ರೀಮತಿ ಚಂದ್ರಕಲಾ ಕುಯಿಂತೋಡು, ಕು| ಅಶ್ವಿನಿ ಗೂನಡ್ಕ, ಶ್ರೀಮತಿ ಇಂದಿರಾ ಸಂಕೇಶ, ಶ್ರೀಮತಿ ಕವಿತಾ ಪೆರಂಗೋಡಿ, ಕು| ಶಂಕಿತಾ ಗೂನಡ್ಕ, ಶ್ರೀಮತಿ ಅನನ್ಯ ಗೂನಡ್ಕ – ಬೈಲೆ, ಶ್ರೀಮತಿ ಅಂಬಾ ಗೂನಡ್ಕ ಬೈಲೆ, ಶ್ರೀಮತಿ ವೀಣಾ ಪೆಲ್ತಡ್ಕ, ಶ್ರೀಮತಿ ರೋಹಿಣಿ ಉಳುವಾರು – ಪೇರಡ್ಕ, ಶ್ರೀಮತಿ ರಮ್ಯ ಮಡಪ್ಪಾಡಿ – ಪೆರಂಗೋಡಿ, ಶ್ರೀಮತಿ ಇಂದಿರಾ ಪೆಲ್ತಡ್ಕ, ಶ್ರೀಮತಿ ಬಾಲಕಿ ಅಭೀರ .
ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ರಾಜನ್ ದೈವ ಶಿರಾಡಿ ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ , ಕಾರ್ಯದರ್ಶಿ ದಾಮೋದರ ಮಾಸ್ಟರ್ ಬೈಲೆ,
ಕಾರ್ಯಕಾರಿ ಸಮಿತಿ ಅಧ್ಯಕ್ಷ ಧನಪಾಲ ಕೆ.ಆರ್, ಕಾರ್ಯದರ್ಶಿ ಮನೋಜ್ ಬೈಲೆ ಗೂನಡ್ಕ ಮತ್ತು ಮನೀಶ್ ಗೂನಡ್ಕ, ಮತ್ತು ಜನಾರ್ಧನ ಗೌಡ ಬಾಳಕಜೆ – ಪೇರಡ್ಕ ಇವರು ಉಪಸ್ಥಿತರಿದ್ದರು.