ಶಿರಾಡಿ ರಾಜನ್ ದೈವಸ್ಥಾನ ಬೈಲೆ ಗೂನಡ್ಕ – ಆಟಿ ಉತ್ಸವ – ಕೆಸರುಗದ್ದೆ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾಗಿ ಡಾ ಲೀಲಾದರ್ ಡಿ.ವಿ. ಆಯ್ಕೆ

0

ಜುಲೈ ತಿಂಗಳ 28ರಂದು ಸಂಪಾಜೆ ಗ್ರಾಮದ ಶಿರಾಡಿ ರಾಜನ್ ದೈವಸ್ಥಾನ ಬೈಲೆ ಗೂನಡ್ಕದಲ್ಲಿ ಆಟಿ ಉತ್ಸವ – ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದ್ದು ಸಮಿತಿಯ ಅಧ್ಯಕ್ಷರಾಗ, ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ.ವಿ. ಆಯ್ಕೆಯಾಗಿದ್ದಾರೆ.

ಜೂ.30ರಂದು ಗೂನಡ್ಕದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಯಿತು.


ಬಳಿಕ ಕಾರ್ಯಕ್ರಮ ದ ಪ್ರಚಾರಾರ್ಥ ಸ್ಟಿಕ್ಕರ್ ಬಿಡುಗಡೆಯನ್ನು ಮಾಡಲಾಯಿತು. ಪ್ರಮುಖ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚನೆ ಮಾಡಲಾಯಿತು.