







ಕಳಂಜ ಗ್ರಾಮದ ಮಣಿಮಜಲು ಶ್ರೀಮತಿ ಯಶೋದಾ ಮತ್ತು ಸಂಜೀವ ಪೂಜಾರಿ ದಂಪತಿಯ ಪುತ್ರಿ ಲಿಖಿತಾ ಕೆ.ಯವರ ವಿವಾಹವು ಸೇಡಂ ತಾಲೂಕಿನ ಕೋಡ್ಲ ಗ್ರಾಮದ ಯಾದಗಿರಿ ಶ್ರೀಮತಿ ನಾಗಮ್ಮ ಮತ್ತು ಮಹದೇವ ದಂಪತಿಯ ಪುತ್ರ ಶರಣ್ ಎಂ. ಅವರೊಂದಿಗೆ ಎ. 30ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಪೆರುವಾಜೆಯ ಜೆ.ಡಿ. ಅಡಿಟೋರಿಯಂನಲ್ಲಿ ಅತಿಥಿ ಸತ್ಕಾರವು ನಡೆಯಬೇಕಿದ್ದು, ಕಾರಣಾಂತರಗಳಿಂದ ವಿವಾಹ ಕಾರ್ಯ ಹಾಗೂ ಅತಿಥಿ ಸತ್ಕಾರವನ್ನು ಮುಂದೂಡಲಾಗಿದೆ.










