ನೂತನ ಸಮಿತಿ ರಚನೆ








ಹಳೆಗೇಟು ಸಾಂಸ್ಕೃತಿಕ ಸಂಘ ರಿ. ಇದರ ಗಣೇಶೋತ್ಸವದ ಕುರಿತು ಪೂರ್ವ ಭಾವಿ ಸಭೆ ಹಾಗೂ ನೂತನ ಸಮಿತಿ ರಚನಾ ಸಭೆ ಹಳೆಗೇಟು ವಸಂತಕಟ್ಟೆಯಲ್ಲಿ ಜೂ. 28 ರಂದು ನಡೆಯಿತು.
ಈ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಬಾಲಗೋಪಾಲ್ ಸೇರ್ಕಜೆ, ಉಪಾಧ್ಯಕ್ಷರಾಗಿ ಗಣೇಶ್ ಕೊಯಿಂಗೋಡಿ, ಕಾರ್ಯದರ್ಶಿಯಾಗಿ ಶ್ರೀಜೇಶ್, ಜೊತೆ ಕಾರ್ಯದರ್ಶಿಯಾಗಿ ಧನಂಜಯ ಪಂಡಿತ್, ಖಜಾಂಜಿಯಾಗಿ ಚಿತ್ತರಂಜನ್ ಮತ್ತು ಸಮಿತಿಯ ಸದಸ್ಯರಾಗಿ ಶಿವನಾಥ್ ರಾವ್, ಶ್ರೀನಿವಾಸ್ ರಾವ್, ರಾಕೇಶ್ ಕುಂಟಿಕಾನ, ಜ್ಞಾನೇಶ್ವರ ಶೇಟ್, ದಿವಾಕರ ತಿಮ್ಸನ್ ಸೇರ್ಕಜೆ, ಸಚಿನ್ ರಾವ್, ಕಿಶನ್, ರಾಮಕೃಷ್ಣ ಅಲಂಕಲ್ಯ, ನವೀನ್ ರಾವ್, ಯತಿನ್ ರಾವ್, ರಾಧಾಕೃಷ್ಣ ರಾವ್, ಕಮಲಾಕ್ಷ ಆಚಾರ್ಯ, ರಾಜೇಶ್, ಗೌತಮ್ ಭಟ್, ರಾಜೇಶ್, ದಿನೇಶ್ ಬೆಟ್ಟಂಪಾಡಿ, ಸುನಿಲ್ ಬೆಟ್ಟಂಪಾಡಿ, ಶಿವಕುಮಾರ್ ಬೆಟ್ಟಂಪಾಡಿ, ಗಣೇಶ್ ಬೆಟ್ಟಂಪಾಡಿ, ಶರತ್ ರೈ, ವಿಜಯ್ ಕುಮಾರ್, ಭುವನೇಂದ್ರ ಶೇಟ್,ಆಯ್ಕೆಯಾದರು.










