ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ ನಡೆಯಿತು.








ಬೆಳಿಗ್ಗೆ ಗಣಪತಿ ಹವನಧಾನ್ಯಲಕ್ಷ್ಮಿ ಪೂಜೆ, ಸಾಮೂಹಿಕ ಗಣಪತಿ ಹೋಮಕದಿರು ಕಟ್ಟುವುದು, ಕದಿರು ಪ್ರಸಾದ ವಿತರಣೆ, ಮಹಾಪೂಜೆ ನಂತರಮಕ್ಕಳಿಗೆ ಅನ್ನ ಪ್ರಾಸನ, ಸಾರ್ವಜನಿಕ ನವಾನ್ನ ಸಂತರ್ಪಣಾ ಕಾರ್ಯಕ್ರಮವು
ಪ್ರಸಾದ ವಿತರಣೆ ನಡೆಯಿತು. ಊರ ಪರವೂರಿನಿಂದ ಕದಿರು ಪ್ರಸಾದಕ್ಕೆ ಹೆಚ್ಚಿನ ಭಕ್ತಾಭಿಮಾನಿಗಳು ದೇವಾಲಯಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿಗಳು , ಆಡಳಿತ ಮಂಡಳಿ , ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿಯ ಆಡಳಿತ ಮಂಡಳಿ , ಸರ್ವ ಸದಸ್ಯರು ಉಪಸ್ಥಿತರಿದ್ದರು.










