ಕಳಂಜದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಕಳಂಜ ವಿಷ್ಣು ನಗರದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಎನ್. ವಿಶ್ವನಾಥ ರೈ ಕಳಂಜ, ಅನಿಲ್ ರೈ ಪುಡ್ಕಜೆ, ಮಜೀದ್ ಎ ಕೆ, ಅಶ್ರಫ್ ಎ ಕೆ, ರುಕ್ಮಯ್ಯ ಗೌಡ, ಫಾರೂಕ್ ಮಣಿಮಜಲು, ಸಫ್ವಾನ್ ಕೆ.ಎಂ, ಇಸ್ಮಾಯಿಲ್ ಎನ್, ಕೂಸ ನಾಲ್ಗುತ್ತು, ತಹಸ್ಸೀರ್ ಇ ಕೆ, ನಝೀರ್ ಗ್ಯಾಲಕ್ಸಿ ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಿಹಿ ಹಂಚಿದರು.