ಸುಳ್ಯ : ಪ್ರಗತಿ ಪರಿಶೀಲನಾ ಸಭೆ

0

ಸುಳ್ಯ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಎಂ.ಆರ್.ಡಬ್ಲ್ಯೂ, ಯು.ಆರ್. ಡಬ್ಲ್ಯೂ, ವಿ.ಆರ್.ಡಬ್ಲ್ಯೂ ರವರ ಪ್ರಗತಿ ಪರಿಶೀಲನಾ ಸಭೆ ಜೂ. 7 ರಂದು ನಡೆಯಿತು.

ಬಳಿಕ ತಾಲ್ಲೂಕು ಒಕ್ಕೂಟದ ಕಾರ್ಯಕರ್ತರ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯ ನಿರ್ದೇಶಕ ಪ್ರವೀಣ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷೆ ಮೀನಾಕ್ಷಿ, ಜಿಲ್ಲಾ ಪತ್ರಿಕಾ ಸಲಹೆಗಾರ ಪುಟ್ಟಣ್ಣ, ತಾಲ್ಲೂಕು ಕಾರ್ಯದರ್ಶಿ ಉಮಾವತಿ ಮತ್ತು ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಹಾಜರಿದ್ದರು.

ತಾಲ್ಲೂಕಿನ ವಿಕಲ ಚೇತನ ರ ಸಮಸ್ಯೆ ಗಳ ಬಗ್ಗೆ ವಿಕಲ ಚೇತನರಿಗೆ ಸರ್ಕಾರ ದಿಂದ ಬರುವ ಪೆನ್ಷನ್ ಇನ್ನೂ ಹೆಚ್ಚಿನ ವರಿಗೆ ಬಾರದ ಬಗ್ಗೆ ಚರ್ಚೆ ನಡೆಯಿತು.