ಗೂನಡ್ಕ : ದರ್ಖಾಸ್ತು ಅಂಗನವಾಡಿ ಕೇಂದ್ರಕ್ಕೆ ಚಿದಾನಂದ ಮಾಸ್ತರ್ ರಿಂದ ಚೇರ್ ಕೊಡುಗೆ

0

ನಿವ್ರತ್ತ ಶಿಕ್ಷಕರಾದ ಯು.ಎಸ್ ಚಿದಾನಂದ ಮಾಸ್ತರ್ ಗೂನಡ್ಕರವರು ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತು ಅಂಗನವಾಡಿ ಕೇಂದ್ರ ಕ್ಕೆ 15 ಚೇರ್ ಗಳನ್ನು ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಶಾರದ, ಸಹಾಯಕಿ ರೋಹಿಣಿ, ಆರೋಗ್ಯ ಸಹಾಯಕಿ ಹರ್ಷಿತ ಉಪಸ್ಥಿತರಿದ್ದರು.