ಮಡಪ್ಪಾಡಿ : ಶ್ರೀ ಧ.ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ತ್ರೈ ಮಾಸಿಕ ಸಭೆ

0

ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆ ಮಡಪ್ಪಾಡಿ ಮತ್ತು
ಬಲ್ಕಜೆ ಒಕ್ಕೂಟದ ತ್ರೈ ಮಾಸಿಕ ಸಭೆ ಜೂ.11ರಂದು ಯುವಕ ಮಂಡಲ ಸಭಾ ಭವನದಲ್ಲಿ ನಡೆಯಿತು.


ಸಭೆಯ ಬಳಿಕ ಸ್ವಯಂ ನಿವೃತ್ತಿ ಪಡೆದ ಸೇವಾಪ್ರತಿನಿಧಿ ಪ್ರೇಮ ಎಸ್ ಅರ್. ಇವರಿಗೆ ಬೀಳ್ಕೊಡುವ
ಕಾರ್ಯ್ರಮದ ನೆರವೇರಿತು.

ವೇದಿಕೆಯಲ್ಲಿ ಜಂಟಿ ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು, ಕೇಂದ್ರ ಒಕ್ಕೂಟದ ಕಾರ್ಯದರ್ಶಿಗಳು, ಗುತ್ತಿಗಾರು ವಲಯ ಅಧ್ಯಕ್ಷರು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಯವರು ಸದಸ್ಯರು ಉಪಸ್ಥಿತರಿದ್ದರು.‌