ಬಿದ್ದು ಸಿಕ್ಕ ಚಿನ್ನ ವನ್ನು ವಾರಿಸುದಾರಿಗೆ ಹಸ್ತಾಂತರ: ಪ್ರಾಮಾಣಿಕದಿಂದ ಮೆರೆದ ಪುಟಾಣಿ

0

ಪಂಜ ಸಿ ಎ ಸಭಾಂಗಣದಲ್ಲಿ ನಡೆದ ಮದುವೆ ಔತಣ ಕೂಟದಲ್ಲಿ ಹರಿಹರ ಪಲ್ಲತ್ತಡ್ಕ ಕೆಜೆಗದ್ದೆ ಯಕ್ಷಿತ್ ರವರ ಚಿನ್ನದ ಸರವೊಂದು ಕಳೆದು ಹೋಗಿತ್ತು. ಕಳೆದು ಹೋಗಿದ್ದ ಚಿನ್ನದ ಸರ ಕೂತ್ಕುಂಜ ಗ್ರಾಮದ ಕಕ್ಯಾನ ಕುದ್ಪಾಜೆ ಯೋಧ ಸುದರ್ಶನ್ ಮತ್ತು ಲಾವಣ್ಯ ದಂಪತಿಗಳ ಪುತ್ರ ಮಾ| ರೆಶ್ವಿನ್ ಗೌಡ ಕುದ್ಪಾಜೆ ಸಿಕ್ಕಿತ್ತು.‌

ಸುದರ್ಶನ್ ರ ತಾಯಿ ಅಮ್ಮಕ್ಕ ಕಕ್ಯಾನ ಮತ್ತು ರೆಶ್ವಿನ್ ರವರು ಯಕ್ಷಿತ್ ರವರ ಮನೆಗೆ ಹೋಗಿ ಚಿನ್ನವನ್ನು ಹಸ್ತಾಂತರಿಸಿ ಪ್ರಾಮಾಣಿಕತೆಯಿಂದ ಮೆರೆದರು.