ಮಾಜಿ ಸಚಿವ ಎಸ್ .ಅಂಗಾರರಿಂದ ಸುಳ್ಯ ಪಯಸ್ವಿನಿ ಕಿಂಡಿ ಅಣೆಕಟ್ಟು ಕಾಮಗಾರಿ ವೀಕ್ಷಣೆ

0

ಸುಳ್ಯದ ಕಲ್ಲುಮುಟ್ಲು ಎಂಬಲ್ಲಿ ಪಯಸ್ವಿನಿ ಹೊಳೆಗೆ ರೂ.17 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದೆ. ಜೂ.25 ರಂದು ಮಾಜಿ ಸಚಿವ ಎಸ್.ಅಂಗಾರರವರು ಕಾಮಗಾರಿ ವೀಕ್ಷಣೆ ಮಾಡಿದರು.


ಈ ಸಂದರ್ಭದಲ್ಲಿ ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜಗದೀಶ್ ಸರಳಿಕುಂಜ, ನ.ಪಂ. ಸದಸ್ಯರಾದ ಸುಧಾಕರ ಕುರುಂಜಿಗುಡ್ಡೆ, ಬುದ್ದ ನಾಯ್ಕ,ಸುನಿಲ್ ಕೇರ್ಪಳ, ಮುರಳಿ ಬೀಮಾಜಿಗೋಡ್ಲು ಮೊದಲಾದವರು ಉಪಸ್ಥಿತ ರಿದ್ದರು.