ಕನಕಮಜಲು: ದಿ. ಶ್ರೀಲತಾ ನರಿಯೂರು ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ

0

ಕನಕಮಜಲು ಗ್ರಾಮದ ನರಿಯೂರು ವಿಜಯಕುಮಾರ್ ಅವರ ಧರ್ಮಪತ್ನಿ ದಿ. ಶ್ರೀಲತಾ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಜು.18ರಂದು ನಡೆಯಿತು.
ನಿವೃತ್ತ ಶಿಕ್ಷಕರಾದ ಗಂಗಾಧರ ಗೌಡ ಪಟ್ಟೆ ರಾಮಕುಂಜ ಅವರು ದಿ. ಶ್ರೀಲತಾ ನರಿಯೂರು ಅವರಿಗೆ ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ವಿಜಯಕುಮಾರ್ ನರಿಯೂರು, ಪುತ್ರಿ ಕು. ಜ್ಞಾನ ನರಿಯೂರು ಸೇರಿದಂತೆ ನರಿಯೂರು ಕುಟುಂಬಸ್ಥರು ಉಪಸ್ಥಿತರಿದ್ದರು.