ಬೆಳ್ಳಾರೆ: ಮುಖ್ಯ ಮಂತ್ರಿ ಚಿನ್ನದ ಪದಕ ಪುರಸ್ಕೃತ ಗೃಹರಕ್ಷಕ ಹೂವಪ್ಪ ಕಣ್ಕಲ್ ರಿಗೆ ಶ್ರದ್ಧಾಂಜಲಿ ಸಭೆ

0

ಜು. 25ರಂದು ನಿಧನರಾದ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಗೃಹರಕ್ಷಕ ಹೂವಪ್ಪ ಕಣ್ಕಲ್ ರಿಗೆ ಶ್ರದ್ಧಾಂಜಲಿ ಸಭೆ ಜು. 30ರಂದು ಬೆಳ್ಳಾರೆಯ ಗೃಹರಕ್ಷಕ ಕಚೇರಿಯಲ್ಲಿ ನಡೆಯಿತು.


ಘಟಕಾಧಿಕಾರಿ ವಸಂತಕುಮಾರ್, ಹಿರಿಯ ಗ್ರಹರಕ್ಷಕರಾದ ಪ್ರಭಾಕರ್ ನಾಯಕ್, ನಾರಾಯಣ, ಕೇಶವ, ದೇವಿ ಪ್ರಸಾದ್, ಅಶ್ವಿನಿ ಲಿಂಗಮ್ಮ ,ಸುನಿತಾ ಬಾಲಸುಬ್ರಹ್ಮಣ್ಯಂ, ಹನೀಫ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೃತರಿಗೆ ಪುಷ್ಪನಮನ ಸಲ್ಲಿಸಿದರು.