ಬಾಳುಗೋಡು: ಶಿಕ್ಷಕ ಸುಧೀರ್ ಕೆ. ಯವರಿಗೆ ಬೀಳ್ಕೊಡುಗೆ

0

ಬಾಳುಗೋಡು ಗ್ರಾಮದ ಸರಕಾರಿ ಕಿ. ಪ್ರಾ. ಶಾಲೆ ಹಿರಿಯಡ್ಕದಲ್ಲಿ ಸುಮಾರು 16 ವರ್ಷಗಳಿಂದ ಶಿಕ್ಷಕರಾಗಿದ್ದ ಸುಧೀರ್ ಕೆ. ರವರು ಉಡುಪಿ ಜಿಲ್ಲೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಟಕೋಡು ಇಲ್ಲಿಗೆ ವರ್ಗಾವಣೆಗೊಂಡಿದ್ದು ಇವರಿಗೆ ಆ.5 ರಂದು ಅವರನ್ನು ಶಾಲೆಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅದ್ಯಕ್ಷ ನೇಮಿರಾಜ್ ಹಾಗು ಪದಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕಿ ತಾರಮತಿ ಕಜ್ಜೋಡಿ ಮತ್ತು ಶಿಕ್ಷಕವೃಂದ ಹಾಗು ವಿದ್ಯಾರ್ಥಿಗಳು, ಪೋಷಕರು ಊರವರು ಹಾಜರಿದ್ದರು.