ದುಗ್ಗಲಡ್ಕ ಕಲ್ದಂಬೆ: ನಾಗರ ಪಂಚಮಿ ಆಚರಣೆ

0

ದುಗ್ಗಲಡ್ಕ ಕಲ್ದಂಬೆ ರಾಘವೇಂದ್ರ ಭಟ್ ರವರ ನಾಗಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನಿಗೆ ವಿಶೇಷ ಪೂಜೆ ಹಾಗೂ ಪಂಚಾಮೃತ,ಹಾಲು, ಎಲೆನೀರು ಅಭಿಷೇಕ ಮಾಡಲಾಯಿತು. ರಾಘವೇಂದ್ರ ಭಟ್ ಕಲ್ದಂಬೆ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಲ್ಮಡ್ಕ,ರಮೇಶ್ ಕಲ್ಮಡ್ಕ, ರಾಮಚಂದ್ರ ನಾಯ್ಕ ಕಲ್ಮಡ್ಕ ಉಪಸ್ಥಿತರಿದ್ದರು.