ಅಡ್ಕಾರು: ವಿಶ್ವಹಿಂದೂ ಪರಿಷತ್ ಭಜರಂಗದಳ ಸ್ಕಂದಶಾಖೆ ವತಿಯಿಂದ ರಕ್ಷಾಬಂಧನ ಆಚರಣೆ

0

ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ , ಸ್ಕಂದಶಾಖೆಯ ವತಿಯಿಂದ ರಕ್ಷಾಬಂಧನವನ್ನು ಆ.30ರಂದು ಆಚರಿಸಲಾಯಿತು.

ಈ ವಿಶ್ವಹಿಂದೂ ಪರಿಷತ್ ಸ್ಕಂದಶಾಖೆ ಅಧ್ಯಕ್ಷ ಮನು ಪದವು, ಭಜರಂಗದಳ ಸಂಚಾಲಕ ಸಂದೀಪ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಾಲ್ಸೂರು ವಲಯಾಧ್ಯಕ್ಷ ರವಿ, ಸೇವಾ ಪ್ರತಿನಿಧಿ ಬಾಲಕೃಷ್ಣ ಕಾನ, ದಿನೇಶ್ ಅಡ್ಕಾರು ಸೇರಿದಂತೆ ಸ್ಕಂದ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.