ಅರಂತೋಡು: ರಸ್ತೆಗೆ ವಾಲಿಕೊಂಡಿರುವ ಮರದ ಕೊಂಬೆ

0


ಆರಂತೋಡು ಗ್ರಾಮದ ಕುಲ್ಚಾರ್ ಸೇತುವೆ ಬಳಿಯಲ್ಲಿ ಮರದ ಕೊಂಬೆಯೊಂದು ಮುಖ್ಯರಸ್ತೆಗೆ ವಾಲಿಕೊಂಡಿದ್ದು, ವಾಹನ ಸವಾರರಿಗೆ ತೊಂದರೆಯುಂಟು ಮಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ಮುಖ್ಯ ರಸ್ತೆ ಬದಿಗೆ ಮರದ ಕೊಂಬೆ ವಾಲಿಕೊಂಡಿದ್ದು, ಸಂಬಂಧಪಟ್ಟವರು ಇದರತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.