ಶುಭವಿವಾಹ : ಅಶ್ವಿನ್‌ಕೃಷ್ಣ-ರಂಜಿನಿ

0

ಉಬರಡ್ಕ ಮಿತ್ತೂರು ಗ್ರಾಮದ ಅಮೈ ಕುಟುಂಬದ ಕೂಸಪ್ಪ ಗೌಡರ ಪುತ್ರಿ ರಂಜಿನಿಯವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ದೊಡ್ಡಡ್ಕ ಕುಟುಂಬದ ಬಾಲಕೃಷ್ಣ ಡಿ.ಬಿ ಯವರ ಪುತ್ರ ಅಶ್ವಿನ್‌ಕೃಷ್ಣ ರವರೊಂದಿಗೆ ಅ.26ರಂದು ಮಂಗಳೂರಿನ ಮೋತಿಮಹಲ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅ.28ರಂದು ಅಮರಶ್ರೀಭಾಗ್‌ನ ಕುರುಂಜಿ ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.