ಸಂಪಾಜೆ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

0


ಸಂಪಾಜೆ ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಮತ್ತು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ -ಸಂಪಾಜೆ ಹೋಬಳಿ ಇವುಗಳ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಂಪಾಜೆ ಗೇಟಿನ ಬಳಿ ನಡೆಯಿತು.

ಸಂಪಾಜೆ ಪಯಸ್ವಿನಿ ಬ್ಯಾಂಕ್ ಅಧ್ಯಕ್ಷ ಅನಂತ. ಎನ್. ಸಿ.,
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ್ ಪೆರಾಜೆ,
B. K. ಆನಂದ ಮತ್ತು ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.
ಅಧ್ಯಕ್ಷರು/ ಸದಸ್ಯರು : ಲಯನ್ಸ್ ಕ್ಲಬ್ ಸಂಪಾಜೆ,
ಅಧ್ಯಕ್ಷರು/ ಸದಸ್ಯರು ಭಗವಾನ್ ಸಂಘ ಚೆಂಬು,
ಅಧ್ಯಕ್ಷರು / ಸದಸ್ಯರು ಪಯಸ್ವಿನಿ ಯುವಕ ಸಂಘ ಸಂಪಾಜೆ ,
ಅಧ್ಯಕ್ಷರು/ ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ,
ಅಧ್ಯಕ್ಷರು ರಿಕ್ಷಾ ಚಾಲಕ ಮಾಲಕರು ,ಪೊಲೀಸ್ ಸಿಬ್ಬಂದಿ, ಶಾಲಾ ಮಕ್ಕಳು, ಅಧ್ಯಾಪಕರು ಭಾಗವಹಿಸಿದ್ದರು.