ಜಂಯ್ಯತ್ತುಲ್ ಪಲಾಹ್ ನಿಂದ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ

0

ಪವಿತ್ರ ಉಮ್ರಾ ಯಾತ್ರೆ ಕೈಗೊಂಡರ ಜಂಯ್ಯತ್ತುಲ್ ಪಲಾಹ್ ಪ್ರಧಾನ ಕಾರ್ಯದರ್ಶಿ ಮೂಸಾಕುಂಞಿ ಪೈಂಬಚ್ಚಾಲ್ ರವರಿ ಸುಳ್ಯ ಗಾಂಧಿನಗರದಲ್ಲಿರುವ ಜಂಯ್ಯತ್ತುಲ್ ಪಲಾಹ್ ಕಛೇರಿ ಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಂಯ್ಯತ್ತುಲ್ ಪಲಾಹ್ ಕೋಶಾಧಿಕಾರಿ ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ನಿರ್ದೆಶಕರಾದ ಮಜೀದ್ ಮೆಡಿಕಲ್, ಎಸ್ ಪಿ ಅಬೂಭಕ್ಕರ್, ಸಿದ್ದೀಕ್ ಕಟ್ಟೆಕ್ಕಾರ್ ,ಬಶೀರ್ ಯು ಬಿ ಮೊದಲಾದವರು ಉಪಸ್ಥಿತರಿದ್ದರು.