ಡಿ.31 ರಂದು ಸುಬ್ರಹ್ಮಣ್ಯ ಗ್ರಾಂ.ಪಂ.ನ ಕಛೇರಿ ಸ್ವಚ್ಚತಾಗಾರ್ತಿ ಮುತ್ತುಲಕ್ಷ್ಮಿ ನಿವೃತ್ತಿ

0

ಸುಬ್ರಹ್ಮಣ್ಯ ಗ್ರಾ. ಪಂ. ನಲ್ಲಿ ಕಛೇರಿ ಸ್ವಚ್ಚತಾಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ದೇವರಗದ್ದೆ ನಿವಾಸಿ ಮುತ್ತುಲಕ್ಷ್ಮೀ ಡಿ.31 ರಂದು ನಿವೃತ್ತಿ ಹೊಂದಲಿದ್ದಾರೆ.

2006ರಲ್ಲಿ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಅವರು ತಿಳಿಸಿದ ಮೇರೆಗೆ ಕಛೇರಿ ಸ್ವಚ್ಛತಾ ಗಾರರಾಗಿ ಕೆಲಸಕ್ಕೆ ಸೇರಿರುವ ಇವರು 29 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಪತಿ ದಿl ಪೆರಿಯ ಸ್ವಾಮಿ ಸವಾರಿ ಮಂಟಪ ಬಳಿ ಗೂಡಂಗಡಿ ಹೊಂದಿದ್ದರು. ಪುತ್ರಿ ಶ್ರೀಮತಿ ಮೀನಾ ಚೆನೈನ ಮಧುರೈ ನಲ್ಲಿದ್ದಾರೆ.