ಬಳ್ಪದಲ್ಲಿ ಹಣತೆ ಮತ್ತು ಎಣ್ಣೆ ವಿತರಣೆ

0

ಅಯೋಧ್ಯೆ ಶ್ರೀ ರಾಮ ಮಂದಿರ ಪ್ರತಿಷ್ಠೆಯ ಪ್ರಯುಕ್ತ ಬಳ್ಪ ಬೋಗಾಯನಕೆರೆ ಕಾಲೋನಿಯ ಪ್ರತಿ ಮನೆಗೆ ಹಣತೆ ಮತ್ತು ಎಣ್ಣೆಯನ್ನು ಬಳ್ಪದ ಉದ್ಯಮಿ ಕಾಮತ್ ಟ್ರೇಡರ್ಸ್ ಮಾಲಕ ಮುರಳಿ ಕಾಮತ್ ರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಚಿದಾನಂದ ಕಲ್ಲೇರಿ, ಅಜಿತ್ ಕುಲಾಲ್, ಲೋಕೇಶ್ ಕೋಡಿಬೈಲು, ಸೀತಾರಾಮ ಬಿ.ಕೆರೆ, ಸುರೇಶ್ ಆಲ್ಕಬೆ, ಗಗನ್ ಕಟ್ಟೆಮನೆ ಉಪಸ್ಥಿತರಿದ್ದರು.