ಚೂಂತಾರು ನಾರಾಯಣ ಗೌಡ ನಿಧನ

0

ಅಮರಪಡ್ನೂರು ಗ್ರಾಮದ ಚೂಂತಾರು ಅಂಗಾರ ಯಾನೆ ನಾರಾಯಣ ಗೌಡರವರು (78) ಅಲ್ಪಕಾಲದ ಅಸೌಖ್ಯದಿಂದ ಫೆ.24 ರಂದು ನಿಧನರಾದರು.

ಮೃತರು ಪತ್ನಿ ಶ್ರೀಮತಿ ಗಿರಿಜಾ ಮಕ್ಕಳಾದ ಶ್ರೀಮತಿ ಮುರಳಿಕುಮಾರಿ ಬಾಲಕೃಷ್ಣ ತಂಟೆಪ್ಪಾಡಿ, ವೇಣುರಾಧ ಚೂಂತಾರು, ಶ್ರೀಮತಿ ಉಮಾವತಿ ರೋಹಿತಾಕ್ಷ ನಡಾವಳಿ, ನಾಗೇಶ್ ಚೂಂತಾರು ಹಾಗೂ ಸೊಸೆಯಂದಿರು , ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.