ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಮಹಾಸಭೆ- ಅಧ್ಯಕ್ಷರಾಗಿ ಮಲ್ಲೇಶ್ ಬೆಟ್ಟಂಪಾಡಿ ಪುನರಾಯ್ಕೆ,ಕಾರ್ಯದರ್ಶಿ- ಮಧುಚಂದ್ರ ಪಂಜ, ಕೋಶಾಧಿಕಾರಿ- ದಿನೇಶ್ ಬಾಚೋಡಿ

0

ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಮಹಾಸಭೆಯು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಮೇ.26 ರಂದು ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಂದಿನ ಅವಧಿಗೆ ಅಧ್ಯಕ್ಷರಾಗಿ ಮಲ್ಲೇಶ್ ಬೆಟ್ಟಂಪಾಡಿ ಯವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.

ನೂತನ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಪಂಜ, ಕೋಶಾಧಿಕಾರಿ ದಿನೇಶ್ ಬಾಚೋಡಿ, ಉಪಾಧ್ಯಕ್ಷ ಧನಂಜಯ ಗುತ್ತಿಗಾರು, ಜತೆ ಕಾರ್ಯದರ್ಶಿ ವಾಸುದೇವ ಜಾಲ್ಸೂರು, ನಿರ್ದೇಶಕರಾಗಿ ಜನಾರ್ದನ ದೋಳ,ಗೋಪಾಲ ಎಸ್.ನಡುಬೈಲು, ನಾಗೇಶ್ ಕೇರ್ಪಳ, ಮನೋಹರ ಬೊಳ್ಳೂರು, ವಸಂತ ಪರಿವಾರಕಾನ, ಸತ್ಯನಾರಾಯಣ ಪೈಚಾರು, ರಮೇಶ್ ಶೆಟ್ಟಿ ಭಗವತಿ,ಕಮಲಾಕ್ಷ ಕಲ್ಲುಗುಂಡಿ, ಬಾಲಕೃಷ್ಣ ನಿಶ್ಮಿತಾ, ರಘುರಾಮ ಜಟ್ಟಿಪಳ್ಳ, ಅಣ್ಣಿ ಪೂಜಾರಿ, ಸಚಿನ್ ಬೆಳ್ಳಿ ಪ್ಪಾಡಿ, ದಿನೇಶ್ ಜಾಲ್ಸೂರು ಇವರುಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷ ಹರಿಶ್ಚಂದ್ರ ಎನ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.